ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಬೈಬಲಿನಲ್ಲಿರೋ ಪ್ರಾಮುಖ್ಯ ವಚನಗಳ ನಿಜವಾದ ಅರ್ಥ ಏನಂತ ತಿಳಿಯಿರಿ. ಆ ವಚನಗಳನ್ನು ಯಾಕೆ, ಯಾವ ಸಂದರ್ಭದಲ್ಲಿ ಬರೆದಿದ್ದಾರೆ ಅಂತ ತಿಳ್ಕೊಳ್ಳಿ. ವಚನಗಳನ್ನ ಓದುವಾಗ ಪಾದಟಿಪ್ಪಣಿಗಳನ್ನು, ಅಡ್ಡ ಉಲ್ಲೇಖಗಳನ್ನು ಸಹ ಓದಿ. ಹೀಗೆ ಬೈಬಲ್‌ ವಚನಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡ್ಕೊಳ್ಳಿ.

ಆದಿಕಾಂಡ 1:1 ವಿವರಣೆ—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”

ಬೈಬಲಿನ ಈ ಮೊದಲನೇ ವಾಕ್ಯ ಯಾವ ಎರಡು ಪ್ರಾಮುಖ್ಯ ಸತ್ಯಗಳನ್ನು ತಿಳಿಸುತ್ತದೆ?

ವಿಮೋಚನಕಾಂಡ 20:12 ವಿವರಣೆ—“ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ”

ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅನ್ನೋ ಆಜ್ಞೆ ಪಾಲಿಸಿದರೆ ಪ್ರಯೋಜನ ಸಿಗುತ್ತೆ ಅಂತ ದೇವರು ಹೇಳಿದನು.

ಯೆಹೋಶುವ 1:9 ವಿವರಣೆ—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”

ಕಷ್ಟ ತೊಂದರೆಗಳನ್ನು ಜಯಿಸಲು ಬೇಕು ಧೈರ್ಯ ಮತ್ತು ಬಲ. ನೀವು ಅದನ್ನು ಹೇಗೆ ಪಡ್ಕೊಳ್ಳಬಹುದು?

ಕೀರ್ತನೆ 23:4 ವಿವರಣೆ—‘ನಾನು ಮರಣಾಂಧಕಾರದ ಕಣಿವೆಯಲ್ಲಿ ನಡೆಯುವಾಗಲೂ’

ದೇವರ ಆರಾಧಕರು ಜೀವನದಲ್ಲಿ ತುಂಬ ಕಷ್ಟ ಅನುಭವಿಸುವಾಗಲೂ ಆತನು ಅವರನ್ನು ಹೇಗೆ ಕಾಪಾಡಿದ್ದಾನೆ?

ಕೀರ್ತನೆ 37:4 ವಿವರಣೆ—“ಕರ್ತನಲ್ಲಿ ಆನಂದವಾಗಿರು”

ವಿವೇಕ ಪಡ್ಕೊಳ್ಳೋಕೆ ಮತ್ತು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಈ ಕೀರ್ತನೆ ಹೇಗೆ ಸಹಾಯ ಮಾಡುತ್ತೆ?

ಕೀರ್ತನೆ 46:10 ವಿವರಣೆ—“ಶಾಂತವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ”

ಚರ್ಚಲ್ಲಿ ಮಾತಾಡದೇ ಸುಮ್ನೆ ಇರಬೇಕು ಅಂತ ಈ ವಚನದ ಅರ್ಥನಾ?

ಯೆಶಾಯ 41:10 ವಿವರಣೆ—“ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ”

ಯೆಹೋವನು ತನ್ನನ್ನ ನಿಷ್ಠೆಯಿಂದ ಆರಾಧಿಸುವವರಿಗೆ ಬೆಂಬಲ ಕೊಟ್ಟೇ ಕೊಡ್ತಾನೆ ಅನ್ನೋ ವಿಷ್ಯನ ಮೂರು ವಿಧಗಳಲ್ಲಿ ಹೇಳ್ತಿದ್ದಾನೆ.

ಯೆಶಾಯ 42:8 ವಿವರಣೆ—“ನಾನೇ ಕರ್ತನು”

ದೇವರು ತನಗೆ ಯಾವ ಹೆಸರು ಇಟ್ಟುಕೊಂಡಿದ್ದಾನೆ?

ಯೆರೆಮೀಯ 29:11 ವಿವರಣೆ—“ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆ”

ಒಬ್ಬೊಬ್ಬರ ಜೀವನದಲ್ಲೂ ಏನೇನು ನಡಿಬೇಕಂತ ದೇವರು ಅವರವರ ಹಣೆಯಲ್ಲಿ ಬರೆದಿದ್ದಾನಾ?

ಮತ್ತಾಯ 6:33 ರ ವಿವರಣೆ—“ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಿ”

ಕ್ರೈಸ್ತರು ಕೆಲಸ ಮಾಡೋ ಅವಶ್ಯಕತೆ ಇಲ್ಲ ಅಂತ ಯೇಸು ಹೇಳಿದನಾ?

ಮತ್ತಾಯ 6:34 ವಿವರಣೆ—“ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ”

ಯೇಸುವಿನ ಮಾತಿನ ಅರ್ಥ ಭವಿಷ್ಯಕ್ಕಾಗಿ ಯೋಜನೆ ಮಾಡಬಾರದು ಅಂತಲ್ಲ.

ಮಾರ್ಕ 1:15 ವಿವರಣೆ—‘ದೇವರ ರಾಜ್ಯ ಸಮೀಪಿಸಿತು’

ಯೇಸುವಿನ ಮಾತಿನ ಅರ್ಥ ಈಗಾಗಲೇ ದೇವರ ಆಳ್ವಿಕೆ ಆರಂಭವಾಗಿದೆ ಅಂತಾನಾ?

ಯೋಹಾನ 1:1—“ಆದಿಯಲ್ಲಿ ವಾಕ್ಯವಿತ್ತು”

ಒಬ್ಬ ಮನುಷ್ಯನಾಗಿ ಭೂಮಿಗೆ ಬರುವುದಕ್ಕೆ ಮುಂಚೆ ಯೇಸು ಕ್ರಿಸ್ತನ ಜೀವನ ಹೇಗಿತ್ತು ಅಂತ ಈ ವಚನ ವಿವರಿಸುತ್ತದೆ.

ಯೋಹಾನ 3:16 ವಿವರಣೆ—‘ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟನು’

ಯೆಹೋವ ದೇವರು ಪ್ರತಿಯೊಬ್ಬರನ್ನು ಪ್ರೀತಿಸ್ತಾನೆ, ನಾವು ಶಾಶ್ವತವಾಗಿ ಬದುಕಬೇಕೆಂದು ಇಷ್ಟಪಡ್ತಾನೆ ಅಂತ ಹೇಗೆ ತೋರಿಸಿದನು?

ರೋಮನ್ನರಿಗೆ 10:13 ವಿವರಣೆ—‘ಕರ್ತನ ನಾಮವನ್ನು ಹೇಳಿಕೊಳ್ಳಿ’

ಜನರು ಯಾವುದೇ ದೇಶ ಜಾತಿಯವರಾಗಿರಲಿ ಬಡವರು, ಶ್ರೀಮಂತರಾಗಿರಲಿ ರಕ್ಷಣೆ ಪಡೆಯಲು, ಶಾಶ್ವತ ಜೀವ ಪಡೆಯಲು ಎಲ್ಲರಿಗೂ ದೇವರು ಅವಕಾಶ ಕೊಟ್ಟಿದ್ದಾನೆ.

ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’

ತುಂಬ ಚಿಂತೆ ಆದಾಗ ಮನಶ್ಶಾಂತಿ ಪಡೆಯಲು ನಾವು ಯಾವ ಯಾವ ವಿಧದ ಪ್ರಾರ್ಥನೆಗಳನ್ನು ಮಾಡಬಹುದು?